ಇದೇ ಜುಲೈ 21 ರಂದು ನವಲಗುಂದ ನಗರದಲ್ಲಿ ನಡೆಯಲಿರುವ ರೈತ ಹುತಾತ್ಮ ದಿನಚಾರಣೆಯ ಬಗ್ಗೆ ಪೂರ್ವಭಾವಿ ಸಭೆಯಲ್ಲಿ ಇಂದು ಶಾಸಕರಾದ ಸಿಪಿ ಯೋಗೇಶ್ವರ್ ಅವರು ಭಾಗವಹಿಸಿದ್ದರು. ಇದೇ ಸಮಯದಲ್ಲಿ ಕರ್ಣಾಟಬಲ ಅಜೇಯಂ ಚಲನಚಿತ್ರದ ಚಿತ್ರೀಕರಣದ ಬಗ್ಗೆಯೂ ಚರ್ಚಿಸಲಾಯಿತು

Similar Posts

0 0 votes
Article Rating
Subscribe
Notify of
guest
0 Comments
Oldest
Newest Most Voted